ಸಂಜೆಬಕುಲ,ಶಿರಸಿ
ಗುಂಡಿಗೆ ಚೆಲ್ಲುವ ಯೋಧ
ಎದೆಸೀಳುವ ವ್ಯಾಧ
ಇಬ್ಬರೂ ರಕ್ತ ಚೆಲ್ಲುತ್ತಾರೆ
ವಿಚಿತ್ರವೆಂದರೆ……….
ಹರಿವ ರಕ್ತ
ದೇಶದ ಜೀವ ಉಳಿಸಬಲ್ಲುದು
ರಾ?ಭಕ್ತನ ಪ್ರಾಣ
ಅಳಿಸಬಲ್ಲುದು!
ಹೆಸರು
ಈ ಮೇಲ್ ವಿಳಾಸ
ವೆಬ್ ಸೈಟ್ ಕೊಂಡಿ