• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಕಾವ್ಯ ರಶ್ಮಿ

    ಬೇರು

    September 15th, 2008.


    -ಮಾನಸತೇಜ, ಮೈಸೂರು

    ತನುವು ತನುವಾಗಿ

    ನಶಿಸುತ್ತಿದೆ…..

    ನಶೆಯಿಂದಲಿ ತಾನೇ….

    ಆಶಿಸುತಿದೆ

    ವ್ಯರ್ಥ ಪಷಣೆ…! ||

    ಕರಗಿ ಕಲ್ಲು ಮಣ್ಣು,

    ಮರದಿ ಬೆಳೆದ ಹಣ್ಣು…….

    ಮಣ್ಣಾಗುವುದು ಮತ್ತೆ……!

    ಮತ್ತೆ ಚೇತನಕೆ ಸಾಕ್ಷಿ,

    ’ಸಾಕ್ಷಿ’ ತನಗೆ ತಾನೇ ತಾನೆ?

    ಅರಿವಾದರೆ ಜ್ಞಾನ.

    ಅನುಭೂತಿಯ ಸಾಕ್ಷಾತ್ಕಾರ ||

    ಅಲ್ಲಿಯವರೆಗೆ

    ತನುವು ತನುವಾಗಿ

    ನಶಿಸುತಿದೆ …..

    ನಶೆಯಿಂದಲಿ ತಾನೇ…

    ಆಶಿಸುತ್ತಿದೆ ವ್ಯರ್ಥ ಪೋಷಣೆ… !


    ಪ್ರತಿಕ್ರಿಯಿಸಿ :