<?xml version="1.0" encoding="UTF-8"?><!-- generator="WordPress/2.6.1" -->
<rss version="0.92">
<channel>
	<title>Chaitrarashmi : ಚೈತ್ರರಶ್ಮಿ : A Ray Of Hope :</title>
	<link>http://www.chaitrarashmi.com</link>
	<description>ಸೃಜನ ಶೀಲತೆಯ ಹುಡುಕಾಟದಲ್ಲಿ</description>
	<lastBuildDate>Sat, 01 Jan 2011 07:07:27 +0000</lastBuildDate>
	<docs>http://backend.userland.com/rss092</docs>
	<language>en</language>
	
	<item>
		<title>ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು</title>
		<description>
ಮಾರ್ಚ್ 23, ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ದಾಸ್ಯಮುಕ್ತಿಗಾಗಿ ಜೀವನವನ್ನೇ ಬಲಿದಾನಗೈದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ಹುತಾತ್ಮರಾದ ದಿನ. ಇಂದಿಗೆ ಈ ವೀರಯೋಧರು ದೇಶಕ್ಕಾಗಿ ಜೀವತೆತ್ತು 79 ವರ್ಷಗಳು ಸಂದಿವೆ. ಇಂದು ನಾವು ದೇಶದ ಒಳಿತಿಗೆ ಶ್ರಮಿಸಿದರೆ ಅದೇ ಈ ವೀರರಿಗೆ ನೀಡುವ ಅತ್ಯುನ್ನತ ಗೌರವ.
--ರಾಚಂ


"ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ...</description>
		<link>http://www.chaitrarashmi.com/antarangadinda/%e0%b2%a8%e0%b2%ae%e0%b3%8d%e0%b2%ae-%e0%b2%87%e0%b2%82%e0%b2%a6%e0%b2%bf%e0%b2%97%e0%b2%be%e0%b2%97%e0%b2%bf-%e0%b2%a4%e0%b2%ae%e0%b3%8d%e0%b2%ae-%e0%b2%a8%e0%b2%be%e0%b2%b3%e0%b3%86%e0%b2%97</link>
			</item>
	<item>
		<title>ಕಲಾತತ್ವ ಮಹರ್ಷಿ  ಆನಂದ ಕುಮಾರಸ್ವಾಮಿ</title>
		<description> - ಎಸ್. ಸೂರ್ಯಪ್ರಕಾಶ ಪಂಡಿತ್ 
ಭಾರತೀಯ ಕಲಾಕೃತಿಗಳನ್ನು ಕಂಡು ವಿದೇಶಿಯರು ಅನಾಗರಿಕವೆಂದು ಮೂದಲಿಸುತ್ತಿದ್ದ ಕಾಲದಲ್ಲಿ , ಜಗತಿನ ಉಳಿದೆಲ್ಲ ಕಳಪ್ರಕಾರಗಳಿಗಿಂತ ಭಾರತೀಯ ಕಲೆ ಮಿಗಿಲಾದುದೆಂದು ನಿರೂಪಿಸಿದವರು ಕಲಾತತ್ವ ಮಹರ್ಷಿ ಆನಂದ ಕುಮಾರಸ್ವಾಮಿ. 
ಬದುಕಿನ ಬಹುಭಾಗ ಭಾರತದಿಂದ ಹೊರಗೇ ಕಳೆದರೂ ಭಾರತೀಯ ಕಲೆ ಸಂಸ್ಕೃತಿಗಳ ಕುರಿತು ಪಶ್ಚಿಮ ದೇಶಗಳಲ್ಲಿ ಗೌರವವನ್ನೂ, ಅಭಿಮಾನವನ್ನೂ ಮೂಡಿಸಿದ ಕಲಾತಪಸ್ವಿ. ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳದೆ ಅದರ ಕುರಿತು ಅಪಾರ್ಥ ಕಲ್ಪಿಸುತ್ತಿದ್ದ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಹಾಗೂ ಪಾಶ್ಚಿಮಾತ್ಯ ವಿಮರ್ಶಕರಿಗೆ ಸೆಡ್ಡು ...</description>
		<link>http://www.chaitrarashmi.com/specialarticles/%e0%b2%95%e0%b2%b2%e0%b2%be%e0%b2%a4%e0%b2%a4%e0%b3%8d%e0%b2%b5-%e0%b2%ae%e0%b2%b9%e0%b2%b0%e0%b3%8d%e0%b2%b7%e0%b2%bf-%e0%b2%86%e0%b2%a8%e0%b2%82%e0%b2%a6-%e0%b2%95%e0%b3%81%e0%b2%ae%e0%b2%be</link>
			</item>
	<item>
		<title>ಆಶ್ಫಾಕ್ ಉಲ್ಲಾ ನೆನಪೇ ಇಲ್ಲ</title>
		<description>ದೇಶದ ಹೆಮ್ಮೆಯ ಪುತ್ರ ಅಶ್ಫಾಕ್ ಬಲಿದಾನದ ನೆನಪು 
--ರಾಚಂ
"ನಾವು ಯಾವ ಧರ್ಮಕ್ಕೆ ಸೇರಿದವರು ಎನ್ನುವುದಕ್ಕಿಂತ ಮುಖ್ಯವಾಗಿ ನಾವೆಲ್ಲ ಭಾರತೀಯರು. ಹಿಂದೂಸ್ತಾನದ ಸ್ವಾತಂತ್ರ್ಯಕ್ಕಾಗಿ ಅನೇಕ ಹಿಂದೂ ಸೋದರರು ನೇಣುಗಂಬವನ್ನೇರಿದ್ದಾರೆ. ಆದರೆ ಮುಸಲ್ಮಾನರಲ್ಲಿ ಆ ಅದೃಷ್ಟಶಾಲಿ ನಾನೇ ಆಗಿರುವುದಕ್ಕೆ ತುಂಬಾ ಸಂತಸವೆನಿಸುತ್ತಿದೆ. ಅರೆ, ಒಬ್ಬ ಮುಸಲ್ಮಾನನನ್ನೂ ದೇಶಕ್ಕಾಗಿ ನೇಣಿಗೇರಲು ಬಿಡಿ"- ಅಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದ ಆಶ್ಫಾಕ್. ಡಿ.19ರಂದು ರಾಷ್ಟ್ರ ರಕ್ಷಣೆಗಾಗಿ ಅಶ್ಫಾಕ್ ಉಲ್ಲಾಖಾನ್, ರಾಮ್ ಪ್ರಸಾದ್ ಬಿಸ್ಮಿಲ್, ರೋಷನ್ ಸಿಂಗ್ ಬಲಿದಾನಗೈದ ದಿನ. ...</description>
		<link>http://www.chaitrarashmi.com/antarangadinda/%e0%b2%86%e0%b2%b6%e0%b3%8d%e0%b2%ab%e0%b2%be%e0%b2%95%e0%b3%8d-%e0%b2%89%e0%b2%b2%e0%b3%8d%e0%b2%b2%e0%b2%be-%e0%b2%a8%e0%b3%86%e0%b2%a8%e0%b2%aa%e0%b3%87-%e0%b2%87%e0%b2%b2%e0%b3%8d%e0%b2%b2</link>
			</item>
	<item>
		<title>&#8216;ಚೈತ್ರರಶ್ಮಿ ಪ್ರಕಾಶನ&#8217;ದ ವತಿಯಿಂದ ಹೊಸ ಕಥೆಗಾರರಿಗಾಗಿ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ</title>
		<description>ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾಗಿ ರೂಪುಗೊಂಡಿರುವ 'ಚೈತ್ರರಶ್ಮಿ' ಮಾಸಪತ್ರಿಕೆಯು ತನ್ನ 6ನೇ ವರ್ಷಾಚರಣೆ ಅಂಗವಾಗಿ 'ಚೈತ್ರರಶ್ಮಿ ಪ್ರಕಾಶನ'ದ ವತಿಯಿಂದ ಹೊಸ ಕಥೆಗಾರರಿಗಾಗಿ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ ಯನ್ನು ಆಯೋಜಿಸಿದೆ.

ಗ್ರಾಮೀಣ ಹಾಗೂ ಹೊಸ ಅವಕಾಶಗಳ ಹುಡುಕಾಟದಲ್ಲಿರುವ ಯುವ ಕಥೆಗಾರರನ್ನು ಪ್ರೋತ್ಸಾಹಿಸುವುದು ಈ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಉದ್ದೇಶ. ಆಯ್ಕೆಯಾದ ಉತ್ತಮ ಹತ್ತು ಕಥೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು. ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟವಾಗಿರಕೂಡದು. ಆಸಕ್ತ ಕಥೆಗಾರರು 3000 ಪದಗಳ ಮಿತಿಯಲ್ಲಿ ಇರುವ ತಮ್ಮ ...</description>
		<link>http://www.chaitrarashmi.com/editorial/%e0%b2%9a%e0%b3%88%e0%b2%a4%e0%b3%8d%e0%b2%b0%e0%b2%b0%e0%b2%b6%e0%b3%8d%e0%b2%ae%e0%b2%bf-%e0%b2%aa%e0%b3%8d%e0%b2%b0%e0%b2%95%e0%b2%be%e0%b2%b6%e0%b2%a8%e0%b2%a6-%e0%b2%b5%e0%b2%a4%e0%b2%bf</link>
			</item>
	<item>
		<title>ನಮ್ಮದಾಗಲಿ ಸಾರ್ಥಕತೆಯ ಬದುಕು</title>
		<description>’ಏ ಸುಬ್ಬಯ್ಯನ  ಮನೆ ಮಾಣಿ ಬೆಟ್ಟದ  ಮ್ಯಾಲೆ ಹೋಗಿ  ಸಿಗರೇಟು ಸೇದ್ತಾ  ಇದ್ದಿದ್ದನಂತೆ  ! ಅದನ್ನ ವೆಂಕಟೇಶ  ನೋಡಿದ್ದನಂತೆ  !’ "Breaking News" 

ಸಂಜೆ ಆಗುವುದರೋಳಗಾಗಿ ಅಂತಹ ದೊಂದು ಸುದ್ದಿ ಸುತ್ತಮುತ್ತಲಿನ ಹತ್ತೂರುಗಳಲ್ಲಿ ಬಿತ್ತರಗೊಂಡಿತ್ತು. ಬಿತ್ತರಿಸಿದ್ದು ಆಜ್‌ತಕ್ಕೊ, ಓ.ಆ.ಖಿ.ಗಿ ನೋ ಅಲ್ಲಾ. ಬಾಯಿಂದ ಬಾಯಿಗೆ ಹರಡಿದ ಸುದ್ದಿ ಅದು ! ೧೫ ದಿನ ಊರು ಕೇರಿ ಗಳಲ್ಲೆಲ್ಲಾ ಅದೇ ಸಮಾಚಾರ ...</description>
		<link>http://www.chaitrarashmi.com/lekhanagalu/%e0%b2%b9%e0%b2%b3%e0%b3%8d%e0%b2%b3%e0%b2%bf%e0%b2%ae%e0%b2%a8%e0%b3%86-%e0%b2%ae%e0%b2%be%e0%b2%a4%e0%b3%81/sarthakathe</link>
			</item>
	<item>
		<title>ಸದ್ದಿಲ್ಲದೆ &#8220;ಭಾರತ&#8221; ಕಟ್ಟುತ್ತಿರುವ ಅಂತಹ ಮಹನೀಯರಿಗೆ ನಮನ</title>
		<description>ಡಾ&#124;&#124; ಹರೀಶ್ ಹಂದೆ.

ಈ ಹೆಸರು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಸದ್ದಿಲ್ಲದೆ, ಯಾವ ಸುದ್ದಿಯ ಹಂಗಿಗೂ ಬೀಳದೆ ನಿಶ್ಯಬ್ದವಾಗಿ ’ಭಾರತ’ ಕಟ್ಟುತ್ತಿರುವ ಲಕ್ಷಾಂತರ ಮಹನೀಯರಲ್ಲಿ ಡಾ&#124;&#124; ಹರೀಶ್ ಹಂದೆ ಕೂಡಾ ಒಬ್ಬರು.

ಐ‌ಐಟಿ ಕರಗ್‌ಪುರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಹರೀಶ್ ಹಂದೆ ನಂತರ ಮೆಸಾಚುಸೆಟ್ಸ್ ವಿ.ವಿಯಲ್ಲಿ ಪಿ.ಎಚ್.ಡಿ ಅಧ್ಯಯನ ಆರಂಭಿಸಿದರು. ಈ ನಡುವೆ ಪ್ರವಾಸಕ್ಕೆ ತೆರಳಿದಾಗ ಭಾರತಕ್ಕಿಂತಲೂ ಹೆಚ್ಚು ಬಡಜನರನ್ನು ಹೊಂದಿರುವ ಡೊಮಿನಿಯನ್ ರಿಪಬ್ಲಿಕ್‌ನಲ್ಲಿ ಸೌರಶಕ್ತಿಯ ಬಳಕೆ, ಪ್ರಯೋಜನಗಳನ್ನು ಕಂಡು ಅಚ್ಚರಿಗೊಂಡ ಅವರು ...</description>
		<link>http://www.chaitrarashmi.com/editorial/%e0%b2%b8%e0%b2%a6%e0%b3%8d%e0%b2%a6%e0%b2%bf%e0%b2%b2%e0%b3%8d%e0%b2%b2%e0%b2%a6%e0%b3%86-%e0%b2%ad%e0%b2%be%e0%b2%b0%e0%b2%a4-%e0%b2%95%e0%b2%9f%e0%b3%8d%e0%b2%9f%e0%b3%81%e0%b2%a4%e0%b3%8d</link>
			</item>
	<item>
		<title>ಚಿತ್ರ ಸಂಗ್ರಹ</title>
		<description>KPICASA_GALLERY </description>
		<link>http://www.chaitrarashmi.com/photogallery/%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%b8%e0%b2%82%e0%b2%97%e0%b3%8d%e0%b2%b0%e0%b2%b9</link>
			</item>
	<item>
		<title>ಸ್ನೇಹಮಿಲನ</title>
		<description>ಸಹೃದಯರ ಸಮಾಗಮ  ಮತ್ತು ಆಪ್ತಸಂವಾದ 
ಅಘನಾಶಿನಿಯ ಮಡಿಲಲ್ಲಿ  ಸ್ನೇಹಮಿಲನ,  ಸಂಭ್ರಮ
 
’ಚೈತ್ರರಶ್ಮಿ’  ಯಂತಹ ಪುಟ್ಟ  ಪತ್ರಿಕೆಯನ್ನು  ಮೂರು ವರ್ಷ ನಡೆಸಿದ್ದೇ  ದೊಡ್ಡ ಸಾಧನೆ  ಅಂತ ನಾನಂತೂ  ಅಂದುಕೊಳ್ಳುವುದಿಲ್ಲ.  ಆದರೆ ನಮ್ಮ ನೂರೆಂಟು  ಹಳವಂಡಗಳ ಮಧ್ಯೆಯೂ  ಈ ಪುಟ್ಟ ಭಾವಯಾನದ  ಹೆಸರಿನಲ್ಲಿ  ಒಂದಷ್ಟು ಜನ  ಸಹೃದಯರು, ಸಮಾನಾಸಕ್ತರು,  ಭಾವಜೀವಿಗಳು, ...</description>
		<link>http://www.chaitrarashmi.com/samvada/%e0%b2%b8%e0%b3%8d%e0%b2%a8%e0%b3%87%e0%b2%b9%e0%b2%ae%e0%b2%bf%e0%b2%b2%e0%b2%a8</link>
			</item>
	<item>
		<title>’ಮದುವೆ’ -ಬಂಧವೋ,ಬಂಧನವೋ?</title>
		<description>
-	ಸುಧಾ. ಎಂ  ಕರ್ಕಿಸವಲು
ಚೈತ್ರರಶ್ಮಿಯ  ಜುಲೈ ಸಂಚಿಕೆಯಲ್ಲಿ  ಮಹಾಬಲಭಟ್ ಅವರು  ಮದುವೆಯ ಕುರಿತು  ’ಬಂಧನವದೇನಲ್ಲ-ಜೀವ 
ಜೀವ ಪ್ರೇಮ’  ಎಂದು ವ್ಯಾಖ್ಯಾನಿಸಿದ್ದರು.  ಆ ಚರ್ಚೆಯ ಮುಂದುವರೆದ  ಭಾಗವಾಗಿ ಸುಧಾ.ಎಂ  ಅವರು ಮದುವೆಯ  ಕುರಿತ ತಮ್ಮ  ಭಾವನೆಗಳನ್ನು  ಇಲ್ಲಿ ಹಂಚಿಕೊಂಡಿದ್ದಾರೆ. 

 
ಗಂಡು-ಹೆಣ್ಣಿನ  ಮಿಲನದ ಕುರಿತು  ಹಿರಿಯರ, ಅನುಭವಸ್ಥರ  ನುಡಿಯೇ ಚೆನ್ನವೆನಿಸುತ್ತದೆ.  ...</description>
		<link>http://www.chaitrarashmi.com/chavadi/%e2%80%99%e0%b2%ae%e0%b2%a6%e0%b3%81%e0%b2%b5%e0%b3%86%e2%80%99-%e0%b2%ac%e0%b2%82%e0%b2%a7%e0%b2%b5%e0%b3%8b%e0%b2%ac%e0%b2%82%e0%b2%a7%e0%b2%a8%e0%b2%b5%e0%b3%8b</link>
			</item>
	<item>
		<title>: ಚೈತ್ರರಶ್ಮಿ ಪತ್ರಿಕೆ :</title>
		<description>ಚೈತ್ರರಶ್ಮಿ ಪತ್ರಿಕೆಯನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :

March - April, 2010

	March - April, 2010 - Printable Version
	March  - April, 2010 - Readable Version

August - September, 2009

	August - September, 2009 - Printable Version

June - July, 2009

	June - July, 2009 - Printable Version

March-April, 2009

	March-April, 2009 : Readable version



	March-April, 2009 : ...</description>
		<link>http://www.chaitrarashmi.com/magazinedownload/chaitrarashmi</link>
			</item>
</channel>
</rss>

