• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ವಿಶೇಷ ಲೇಖನಗಳು

    ವಿಶೇಷ ಲೇಖನಗಳು


    time September 17, 2008

    ’ಆವರಣ’ ದ ಅನಾವರಣ : ಚಕ್ರವರ್ತಿ ಸೂಲಿಬೆಲೆ

    - ಚಕ್ರವರ್ತಿ ಸೂಲಿಬೆಲೆ, ಅಂಕಣಕಾರರು

    ‘ಭೈರಪ್ಪನವರು ಮತ್ತೊಂದು ಕಾದಂಬರಿ ಬರೆಯುತ್ತಿದ್ದಾರಂತೆ’ ಎಂಟು ತಿಂಗಳ ಹಿಂದೆ ಕೇಳಿದ ಮಾತು. ’ಭೈರಪ್ಪನವರ ಹೊಸ ಕಾದಂಬರಿ ಸಾಹಿತ್ಯವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಸಲಿದೆಯಂತೆ’ ನಾಲ್ಕು ತಿಂಗಳ ಹಿಂದೆ ಯಾರೋ ಪಿಸುಗುಡುತ್ತಿದ್ದರು. ’ಭೈರಪ್ಪನವರ ’ಆವರಣ’ ಬಿಡುಗಡೆಗೆ ಮುನ್ನವೇ ಮೂರು ಸಾವಿರ ಪ್ರತಿ ಖಾಲಿಯಂತೆ’ ನಾಲ್ಕಾರು ದಿನಗಳ ಹಿಂದೆ [...]

    time September 17, 2008

    ಯುಗಪುರುಷರು ತೋರಿದ ಮಾರ್ಗ: ನಡೆಯೋಣ ನಾವೀಗ

    - ಚಕ್ರವರ್ತಿ ಸೂಲಿಬೆಲೆ,

    ಅವತ್ತು ಅಮೇರಿಕನ್ನರ ಪಾಲಿಗೆ ಅಚ್ಚರಿಯ ದಿನ. ಅವರ ಬೀದಿಗಳಲ್ಲಿ ಕಾವಿಧಾರಿಯಾದ ’ಕಪ್ಪುವ್ಯಕ್ತಿ’ ಯನ್ನು ಕಂಡು ಹುಬ್ಬೇರಿಸಿದರು. ಆ ವ್ಯಕ್ತಿ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತ್ತಿದ್ದಾನೆ. ಒಂದಷ್ಟು ಜನರಿಗೆ ಅಸಹ್ಯವೆನ್ನಿಸಿತು. ಮೈಕೈ ಗಟ್ಟಿಯಾಗಿರುವ ವ್ಯಕ್ತಿ ಭಿಕ್ಷೆ ಬೇಡುವುದೆಂದರೇನು? ಮನೆಯೆದುರಿಗೆ ಬಂದು ಅಡಿಯಿಂದ ಮುಡಿಯವರೆಗೂ ನೋಡಿ ಧಡಾರನೆ [...]

    time September 17, 2008

    ವಿಶ್ವಕ್ಕೇ ಬೆಳಕು ನೀಡಬಲ್ಲ ಭಾರತದ ಆಧ್ಯಾತ್ಮಿಕತೆ

    ಮೂಲ : ಫ್ರಾಂಕ್ವಾ ಗೋತಿಯೆ
    ಅನುವಾದ : ಮಹೇಶ ಹೆಗಡೆ ಬಾಳೇಸರ
    (ಜರ್ಮನಿಯಿಂದ)
    ಫ್ರಾಂಕ್ವಾ ಗೋತಿಯೇ - ಫ್ರಾನ್ಸ್ ದೇಶದ ಭಾರತ ಪ್ರೇಮಿ ಪತ್ರಕರ್ತ. ೩೩ ವರ್ಷಗಳ ಕಾಲ ಭಾರತದಲ್ಲಿ ನೆಲೆಸಿ ಇಲ್ಲಿನ ಧರ್ಮ, ಸಂಸ್ಕೃತಿ, ಚಿಂತನೆಗಳ ಕುರಿತು ವಿಶೇಷ ಅಧ್ಯಯನ ನಡೆಸಿದ ಫ್ರಾಂಕ್ವಾ ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿಯ ಕುರಿತು ವಿಶೇಷ ಗೌರವ ಮೂಡಿಸುವಲ್ಲಿ [...]

    time September 17, 2008

    ಎದ್ದೇಳು ನಡೆ ಮುಂದೆ, ಮಾಡು ಇಲ್ಲವೆ ಮಡಿ ಯುವಶಕ್ತಿಯ ಸ್ಫೂರ್ತಿ ಭಗವದ್ಗೀತೆ

    -ಶ್ರೀ ಕೊಕ್ಕಡ ವೆಂಕಟರಮಣ ಭಟ್.
    ನೂರಾರು ವರ್ಷಗಳಿಂದ ಈ ದೇಶದಯುವಶಕ್ತಿಗೆ ಸ್ಫೂರ್ತಿಯೂ, ಪ್ರೇರಣಾಸ್ರೋತವೂ ಆಗಿರುವ ಭಗವದ್ಗೀತೆ ಕೇವಲ ಒಂದು ಧರ್ಮಗ್ರಂಥವಲ್ಲ, ಅದೊಂದು ಮನಶ್ಯಾಸ್ತ್ರ. ’ಜಗತ್ತಿನ ಒಳಿತಿಗಾಗಿ ಅರ್ಜುನನ್ನು ನೆಪವಾಗಿಟ್ಟು ಕೊಂಡು ಮಾನವ ಮಾತ್ರರಿಗಾಗಿ ಇದನ್ನು ಉಪದೇಶಿಸಿದ್ದೇನೆ’ ಎನ್ನುತ್ತಾನೆ ಗೀತಾ ಚಾರ್ಯ ಕೃಷ್ಣ. ಇದು ಎಲ್ಲಾ ದೇಶಕ್ಕೆ ಎಲ್ಲಾ ಕಾಲಕ್ಕೆ [...]