September 16, 2008ಅದು ’ಬದುಕಲು ಕಲಿಸಿದ’ ಪುಸ್ತಕ
-ಡಾ|| ನಿವೇದಿತಾ ಹೆಗಡೆ,ಮೈಸೂರು
“ಗುಣ-ಅವಗುಣಗಳಿಂದ ಮನಕಡಲ ಮಂಥನ
ಕಡಲಾಮೆ ಕೆಳಗಿಲ್ಲ ಕಡಲ್ ತಳದಿ ನೋವ ಕಥನ”
ಎಲ್ಲ ಹದಿಹರೆಯದವರಂತೆ ನನ್ನ ಸ್ಥಿತಿಯೂ ಇದಕ್ಕೆ ಹೊರತಾಗಿರಲಿಲ್ಲ. ಹೈಸ್ಕೂಲಿನ ಆ ದಿನಗಳನ್ನು ನೆನೆಸಿಕೊಂಡರೆ ಈಗ ನಗು ಬರುತ್ತದೆ. ಅಂದು ’ಹಿಂದೆ ಗುರುವಿಲ್ಲ; ಮುಂದೆ ಗುರಿಯಿಲ್ಲ’ದ ಸ್ಥಿತಿ.
ಮೆಚ್ಚಿನ ವಿಷಯ ವಿಜ್ಞಾನವಾದ್ದರಿಂದ ಎಲ್ಲವನ್ನೂ ಪ್ರಶ್ನಿಸುವ ಗೀಳು. ಧರ್ಮದ ನಿಜವಾದ [...]