September 16, 2008ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಉಣಿಸು ನನಗೆ
- ಭವಾನಿ ಎಚ್.ಎಸ್. ಬಿಕ್ಕೋಡು, ಬೇಲೂರು
’ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆನೀಡುವೆನು ರಸಿಕ ನಿನಗೆ!’ಹೀಗೆ ’ಸಖಿಗೀತ’ ದಲ್ಲಿ ಬೇಂದ್ರೆಯವರು ಹೇಳುತ್ತಾರೆ. ಓದುವ ರಸಿಕನಿಗೆ, ಸಾಹಿತ್ಯದಸವಿಯುಣ್ಣಿಸುತ್ತಿರುವುದು ನಮ್ಮ ’ಚೈತ್ರರಶ್ಮಿ’.ಈ ನಮ್ಮ ಗೆಳತಿ, ನನಗೆ ಭೇಟಿಯಾದದ್ದು, ಆಕಸ್ಮಿಕವಾಗಿ ಬೆಂಗಳೂರಿನಲ್ಲಿ ನನ್ನ ಸ್ನೇಹಿತರ ಮೂಲಕ,ಈ ದಿನ ನನಗೆ ಚಿರಪರಿಚಿತ ಗೆಳತಿಯಾಗಿದ್ದಾಳೆ. ಒಂದೇ ನಿಮಿಷದ ಪರಿಚಯಕ್ಕೆ, [...]