• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಲೇಖನಗಳು

    ಲೇಖನಗಳು


    time December 4, 2008

    ನಮ್ಮದಾಗಲಿ ಸಾರ್ಥಕತೆಯ ಬದುಕು

    ’ಏ ಸುಬ್ಬಯ್ಯನ ಮನೆ ಮಾಣಿ ಬೆಟ್ಟದ ಮ್ಯಾಲೆ ಹೋಗಿ ಸಿಗರೇಟು ಸೇದ್ತಾ ಇದ್ದಿದ್ದನಂತೆ ! ಅದನ್ನ ವೆಂಕಟೇಶ ನೋಡಿದ್ದನಂತೆ !’ “Breaking News”

    ಸಂಜೆ ಆಗುವುದರೋಳಗಾಗಿ ಅಂತಹ ದೊಂದು ಸುದ್ದಿ ಸುತ್ತಮುತ್ತಲಿನ ಹತ್ತೂರುಗಳಲ್ಲಿ ಬಿತ್ತರಗೊಂಡಿತ್ತು. ಬಿತ್ತರಿಸಿದ್ದು ಆಜ್‌ತಕ್ಕೊ, ಓ.ಆ.ಖಿ.ಗಿ ನೋ ಅಲ್ಲಾ. ಬಾಯಿಂದ ಬಾಯಿಗೆ ಹರಡಿದ ಸುದ್ದಿ ಅದು ! ೧೫ ದಿನ ಊರು ಕೇರಿ ಗಳಲ್ಲೆಲ್ಲಾ ಅದೇ ಸಮಾಚಾರ ! ಊರುಮನೆ ಯಾವುದೇ ಕಾರ್ಯಕ್ರಮವಾದರೂ ಹಳ್ಳಿ [...]

    time September 17, 2008

    ಜೇನುಗೂಡು

    - ಅಕ್ಷಯ ರಾಮ ಕೆ. ,ಕಾವಿನಮೂಲೆ ದ.ಕ.

    ’ಛೇ! ಯಾವಾಗಲೂ ಇದೇ ಗೋಳು. ಎಲ್ಲರ ಕೈಯಲ್ಲೂ ದಂಡಪಿಂಡ ಅಂತ ಬೈಸಿಕೊಂಡಾಯಿತು. ನನ್ನ ಹಣೆ ಬರಹವೇ ಇಷ್ಟು’ ಗೊಣಗಿಕೊಂಡು ಹೆಜ್ಜೆ ಹಾಕಿದ ಸುರೇಶ. ಪಿ.ಯು.ಸಿ ಪಾಸಾಗದಿದ್ದರೂ ಸುರೇಶ ದಡ್ಡನೇನೂ ಅಲ್ಲ. ಅವನಿಗೆ ಅವನದೇ ಆದ ಹತ್ತು ಹಲವು ಕಲ್ಪನೆ, ಕನಸುಗಳಿದ್ದವು. ವಿದ್ಯೆ ನೈವೇದ್ಯವಾದರೂ ಪ್ರಕೃತಿ [...]

    time September 17, 2008

    ವೃದ್ಧಾಪ್ಯವು ಅಷ್ಟೊಂದು ದಯನೀಯವಾಗಿರಬೇಕೇ?

    - ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು, ಕೊಡಗು

    ಬದುಕಿನ ಕೊನೆಯ ಘಟ್ಟವೂ ಬಾಲ್ಯ, ಹರೆಯದಷ್ಟೇ ಆನಂದದಾಯಕವಾಗಿರಬೇಕು ಎನ್ನುವುದು ಎಲ್ಲರಲ್ಲೂ ಸರ್ವಥಾ ಅಪೇಕ್ಷಣೀಯವಾಗಿದೆ. ಏಕೆಂದರೆ ಬಾಲ್ಯ, ಹರೆಯಗಳು ಎಂದೂ ಶಾಶ್ವತವಲ್ಲ. ಅಪಮೃತ್ಯುವನ್ನು ಹೊರತುಪಡಿಸಿದಲ್ಲಿ, ಜನಿಸಿದವರೆಲ್ಲರೂ ಕಾಲರಾಯನ ತುಳಿತಕೆ ಸಿಲುಕಿ ಕೊನೆಗೆ ವೃದ್ಧಾಪ್ಯವನ್ನು ಹೊಂದಲೇ ಬೇಕು. ಇದು ಪ್ರಕೃತಿಯ ನಿಯಮ. ಹಾಗಿರುವಾಗ [...]

    time September 17, 2008

    ಅಂದಿನ ದಿನಗಳ ಬಣ್ಣ !! ಎಲ್ಲಿಹೋದವು ಆ ಸುಂದರ ದಿನಗಳು ?

    - ನವೀನ್ ಭಟ್, ಗಂಗೋತ್ರಿ

    ಕುವೆಂಪು ಹೀಗೆನ್ನುತ್ತಾರೆ,
    “ಮಗುವು ಹುಟ್ಟುವಾಗ ವಿಶ್ವ ಮಾನವನಾಗಿ ಹುಟ್ಟುತ್ತದೆ. ಅದನ್ನು ನಾವುಗಳು ಸಾಮಾನ್ಯ ಮಾನವನನ್ನಾಗಿ ಮಾಡುತ್ತೇವೆ………”

    ಎಷ್ಟೋ ಬಾರಿ - ನನಗೆ ಎಟಕುವ ಆಯಾಮಗಳಲ್ಲಿ ತುಂಬ ನಿಜ ಅನ್ನಿಸಿದ ಮಾತಿದು. ವಿಶ್ವ ಮಾನವತ್ವದ ಮೂಲವೆಂದರೆ ಅನನ್ಯವಾದ ಪ್ರೇಮ ಮತ್ತು ನಿಸರ್ಗದೊಂದಿಗೆ ಒಂದು ಉನ್ನತ ಸ್ಪಂದನ. ಪ್ರಾಯಶಃ ಪ್ರತಿಯೊಂದು ಮಾನವ [...]

    time September 17, 2008

    ಮನೆಗೆ ಸೊಬಗು ಮನಕೆ ಮೆರುಗು…. ರಂಗು ರಂಗಿನ ರಂಗೋಲಿ

    - ರೋಹಿಣಿ ಸತ್ಯ, ಬೆಂಗಳೂರು

    ಭವ್ಯವಾದ ಬಂಗಲೆಯಾಗಲಿ, ಚಿಕ್ಕದಾದ ಚೊಕ್ಕದಾದ ಪುಟ್ಟ ಮನೆಯಾಗಿರಲಿ ಅಥವಾ ಸಣ್ಣ ಗುಡಿಸಲೆ ಆಗಿರಲಿ ಅದರ ಅಂಗಳದಲ್ಲಿ ಸೂರ್ಯೋ ದಯಕ್ಕೆ ಮನಮೋಹಕವಾದ ರಂಗೋಲಿ ಇರುವುದು ನಮ್ಮ ಭಾರತೀಯ ಸಂಪ್ರದಾಯ.

    ಮನೆಯೊಳಗಿನ ಸೌಂದರ್‍ಯವು ಒಳಗಿನ ವಿನ್ಯಾಸಕಲೆ ಮತ್ತು ಪೀಠೋಪಕರಣಗಳಿಂದ ಅಳೆಯಬಹುದಾಗಿದೆ. ಒಂದು ಮನೆಯ ಅಂದ ಚೆಂದ ಕೇವಲ ಇಷ್ಟಕ್ಕೆ ಸೀಮಿತವಲ್ಲ. ಆ [...]

    time September 17, 2008

    ಸ್ನೇಹದ್ದೊಂದು ಹೊಸಮುಖ……..

    - ನವೀನ ಭಟ್ ಗಂಗೋತ್ರಿ ಸಾಲ್ಕಣಿ, ಶಿರಸಿ.

    ಈ ಪ್ರಪಂಚದಲ್ಲಿ ಅತ್ಯಂತ ಸುಂದರವಾದದ್ದು, ಆಸ್ವಾದನೀಯ ಆದದ್ದು ಮತ್ತು ಹೆಚ್ಚಿನ ಮೌಲ್ಯಯುತ ವಾದದ್ದು ಸ್ನೇಹ. ಒಂದು ನಿಚ್ಚಳ, ನಿರ್ಮಲ ಸ್ನೇ ಕೊಡುವ ಆನಂದ ಬದುಕಿನ ಉಳಿದ ಆನಂದಗಳಿಗಿಂತ ಹೆಚ್ಚು ಅಪೇಕ್ಷಣೀಯವಾಗಿ ತೋರುತ್ತದೆ. ಈ ಭೂಮಿ ಮೇಲೆ ಎಷ್ಟು ಜೊತೆ ಹೃದಯಗಳಿವೆಯೋ ಅಷ್ಟು ಬಗೆಯ ವಿಭಿನ್ನ [...]

    time September 17, 2008

    ಪ್ರೀತಿ ಎಂಬ ಸುರಿಮಳೆಯೋ ! ಮೋಹವೆಂಬ ಬೆಂಕಿಮಳೆಯೊ !!

    - ಕೃತಿಕಾ ಹೆಚ್.ಎಸ್.,ಬೆಂಗಳೂರು
    ’ಪ್ರೀತಿ ಹುಟ್ಟೋದು ಕಣ್ಣಿಂದ’ ಎಂದು ಬಹಳ ಜನರ ಅನಿಸಿಕೆ. ಆದರೆ ನನ್ನ ಪ್ರಕಾರ ಪ್ರೀತಿ ಹುಟ್ಟೋದು ಹೃದಯದಲ್ಲಿ. ಇಂದಿನ ಯುವ ಜನಾಂಗದ ಪ್ರಕಾರ ಪ್ರೀತಿಯ ಉದ್ಭವವಾಗುವುದು ಕಣ್ಣಿನಲ್ಲೇ ಎಂಬುದು ಸತ್ಯದ ಮಾತು. ಪ್ರೀತಿಗೆ ಕೇವಲ ಬಾಹ್ಯ ಸೌಂದರ್ಯ ಮುಖ್ಯವಲ್ಲ, ಆಂತರಿಕ ಸೌಂದರ್ಯ ಬಹಳ ಮುಖ್ಯವಾಗುತ್ತದೆ. ನಾವು ಯಾವುದೇ ವ್ಯಕ್ತಿಯನ್ನು [...]

    time September 17, 2008

    ನಾಡಹಬ್ಬಕ್ಕೊಂದು ಚಿಂತನೆ

    -ಪ್ರಿಯಾ ಎಂ., ಕಲ್ಲಬ್ಬೆ

    ನಾಡ ದೇವಿಯ ಗುಡಿಯ ಮುಂಗಡೆ ಹಾಡುತಿರುವುದು ಕೋಗಿಲೆ
    ಕಾಳ ಕತ್ತಲೆ ಕಳೆದು ಬೆಳಗಿನ ಕೋಳಿ ಕೂಗಿತು ಆಗಲೇ

    ನಮ್ಮ ನಾಡದೇವಿಯ ಮುಂದೆ ಕೋಗಿಲೆ ಹಾಡುತ್ತಿದೆ. ಆದರೆ ಅದರ ದನಿಯ ಇಂಪು ತಾಯಿಯ ಕಿವಿಯನ್ನು ತಲುಪಲು ನಾವು ಬಿಡುತ್ತಿಲ್ಲ ಮುಂಜಾನೆಯಿಂದ ಸಂಜೆಯವರೆಗೂ ಕರ್ಕಶದನಿ ಯಿಂದಲೇ ತುಂಬಿದೆ ಇಂದು ನಾಡದೇವಿಯ ಮಡಿಲು. [...]

    time September 17, 2008

    ’ಸ್ತ್ರೀ’ ಎಂದರೆ ಅಷ್ಟೇ ಸಾಕೆ?

    - ಸಿಂಚನ, ಎನ್.ಮೂರ್ತಿ, ಶಿವಮೊಗ್ಗ

    ಪ್ರಾಕೃತವಾಗಿ ಅವಳು ಶ್ರೇಷ್ಠಳೇ, ಅದರಲ್ಲಿ ಎರಡು ಮಾತಿಲ್ಲ. ಆದರೆ ಆ ಶ್ರೇಷ್ಠತೆಯನ್ನು ಅವಳು ಮೈಗೂಡಿಸಿ ಕೊಂಡಾಗ ಮಾತ್ರ ಆಕೆ ಶ್ರೇಷ್ಠ ಸ್ತ್ರೀ ಆಗುತ್ತಾಳೆ ಅಲ್ಲವೇ? ಅದನ್ನು ಬಿಟ್ಟು ಕೇವಲ ಆರ್ಥಿಕ ಅಥವಾ ದೈಹಿಕ ಸ್ವಾವಲಂಬನೆಯನ್ನೇ ಸ್ತ್ರೀತ್ವದ ಪರಿಪರ್ಣತೆ ಎಂದರೆ ಹೇಗೇ? ಆಕೆ ಮಾನಸಿಕವಾಗಿ, ಬೌದ್ಧಿಕವಾಗಿ ಹೆಚ್ಚಾಗಿ ಹಾರ್ದಿಕವಾಗಿ [...]

    time September 17, 2008

    ’ಪ್ಲೀಸ್ ಪ್ರೀತ್ಸು’ ಅನ್ನುವ ದೈನೇಸಿತನ…

    - ನವೀನ್ ಭಟ್, ಗಂಗೋತ್ರಿ

    ಹರೆಯ ಒಂದು ನವ ವಸಂತ. ಶಿಶಿರನ ಬೇಗೆಯನ್ನು ಸಹಿಸಿ ಮುಗಿದಬಳಿಕ ಬರುವ ಪ್ರಾಕೃತಿಕ ವಸಂತ ಮಾಸದಲ್ಲಿನ ಅನುಭವಪೂರ್ಣ ಆಸ್ವಾದವಾಗಲಿ. ಸಿಂಹ ಸದೃಶ ಸೌಂದರ್ಯವಾಗಲಿ, ಬದುಕಿನ ಹರೆಯ ಅನ್ನುವ ವಸಂತ ಕಾಲಕ್ಕೆ ಇಲ್ಲ. ಬಾಲ್ಯ ಕೌಮಾರ್‍ಯವೆಂಬ ಅನನುಭವಿ ಘಟ್ಟಗಳ ನಂತರ ಒಮ್ಮೆಲೇ ಎದುರಾಗುವ ಸ್ವಾತಂತ್ರ್ಯ ಪೂರ್ಣ ತಾರುಣ್ಯಕ್ಕೆ ನಿರ್ದಿಷ್ಟತೆ ಇಲ್ಲದೆ [...]