• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಸಂಪಾದಕೀಯ

    ಸಂಪಾದಕೀಯ


    time November 29, 2008

    ಸದ್ದಿಲ್ಲದೆ “ಭಾರತ” ಕಟ್ಟುತ್ತಿರುವ ಅಂತಹ ಮಹನೀಯರಿಗೆ ನಮನ

    ಡಾ|| ಹರೀಶ್ ಹಂದೆ.
    ಈ ಹೆಸರು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಸದ್ದಿಲ್ಲದೆ, ಯಾವ ಸುದ್ದಿಯ ಹಂಗಿಗೂ ಬೀಳದೆ ನಿಶ್ಯಬ್ದವಾಗಿ ’ಭಾರತ’ ಕಟ್ಟುತ್ತಿರುವ ಲಕ್ಷಾಂತರ ಮಹನೀಯರಲ್ಲಿ ಡಾ|| ಹರೀಶ್ ಹಂದೆ ಕೂಡಾ ಒಬ್ಬರು.

    time September 5, 2008

    ‘ಪ್ರಹಸನ ಪಿತಾಮಹ’ನಿಗೆ ನಮಿಸುತ್ತಾ…..

    ೧೯೧೭-೧೮ ರ ಸಮಯ. ಚಿಕ್ಕಲಾಲ್‌ಬಾಗ್ ಬಳಿಯ ತುಳಸಿ ತೋಟದ ನಾಟಕ ಮಂದಿರವೊಂದರಲ್ಲಿ ಅಮೆಚೂರ್ ನಾಟಕ ಸಂಘದಿಂದ ನಾಟಕವೊಂದು ನಡೆಯುತ್ತಿತ್ತು. ನಾಟಕ ಮಂದಿರದ ಆಸನಗಳು ಭರ್ತಿಯಾಗಿ ನಿಂತಿದ್ದ ಜನ ಗದ್ದಲ ಆರಂಭಿಸಿದ್ದರು. ಆಗ ನಾಟಕದವರನ್ನು ಪ್ರೆತ್ಸಾಹಿಸಲು ನಾಟಕಕ್ಕೆ ಹೋದವರೊಬ್ಬರು ಅಲ್ಲೇ ಪಕ್ಕದಲ್ಲಿದ್ದ ಮನೆಗೆ ತೆರಳಿ ಸಮಸ್ಯೆಯನ್ನು ವಿವರಿಸಿ ಬೆಂಚು ಕುರ್ಚಿಗಳಿದ್ದರೆ ನೀಡುವಂತೆ ಕೇಳಿಕೊಂಡರಂತೆ.