September 15, 2008ಬೆಳ್ಳಂಬೆಳಿಗ್ಗೆ ವಧಾಸ್ಥಾನದಲ್ಲಿ ನಿಂತು….
- ಸಂಜಯ್ ಭಟ್ ಬೆಣ್ಣೆ, ಶಿರಸಿ
ಅಂದು ಬೆಳಿಗ್ಗೆ ಹಾಗಿತ್ತು. ರತ್ತ ತರ್ಪಣವನ್ನೇ ಬೆಳಗಿನ ಉಸಿರಾಗಿಸಿಕೊಂಡ ಕ್ಷೇತ್ರದಲ್ಲಿ ಕಾಲಿಡಬೇಕಾಗಿ ಬಂದಿದ್ದಕ್ಕೆ ಬಹುಶಃ ಜೀವನದ ಕೊನೆಯವರೆಗೂ ವಿಷಾದಿಸುತ್ತೇನೆ. ಕಣ್ಣಂಚಿನಲ್ಲಿ ಹನಿಕೂಡ ನೆನಪಾದಾಗಲೆಲ್ಲ ಸಾಂದ್ರಗಟ್ಟುತ್ತಲೇ ಇರುತ್ತದೆ. ಮಾನವನೆದೆಯಲಿ / ಆರದೆ ಉರಿಯಲಿ / ದೇವರು / ಹಚ್ಚಿದ ದೀಪ || [...]