• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಭಾವ ಭಿತ್ತಿ

    ಭಾವ ಭಿತ್ತಿ


    time September 15, 2008

    ಆ ತಾಯಿಯ ಕಣ್ಣೀರು ಎಂತವರ ಮನವನ್ನೂ ಕಲುಕುತ್ತಿತ್ತು

    -ಸುಧಾ ಎಂ. ಹೆಗಡೆ, ಸಿದ್ಧಾಪುರ
    ಶಿರಸಿಯ ಮುಗ್ಧ ವಿದ್ಯಾರ್ಥಿನಿ ವತ್ಸಲಾ ಹೆಗಡೆ ಕಾಮುಕರ ಕಪಿಮುಷ್ಟಿಗೆ ಸಿಲುಕಿ ದುರಂತ ಸಾವಿಗೀಡಾಗಿದ್ದು ಅತ್ಯಂತ ನೋವಿನ ಸಂಗತಿ. ವತ್ಸಲಾಳನ್ನು ಹತ್ತಿರದಿಂದ ಬಲ್ಲ ಪತ್ರಿಕಾ ಬಳಗದ ಸುಧಾ ಎಂ.ಹೆಗಡೆ ಈ ದುರಂತದ ಕುರಿತು ತಮ್ಮ ಭಾವನೆಗಳನ್ನು ಭಾವಭಿತ್ತಿಯಲ್ಲಿ ಹಂಚಿಕೊಂಡಿದ್ದಾರೆ. ’ನಮ್ಮ ಮಗಳು ಅಪಘಾತದಲ್ಲಿ ಸತ್ತಿದ್ದರೆ [...]

    time September 15, 2008

    ಕಂಬನಿಯೊಂದಿಗೆ ಕಾಡುವ ನೆನಪೇ ’ಶಕುಂತಲೆ’

    ಬೆಂಗಳೂರಿನ ಮೆಜೆಸ್ಟಿಕ್ ಸಿಟಿ ಬಸ್ ನಿಲ್ದಾಣ. ರಾತ್ರಿ ೧೦.೪೦ ರ ಸಮಯ. ಯಾವುದೋ ಕಾರ್ಯನಿಮಿತ್ತ ತೆರಳಿದ್ದವನು ಮನೆಗೆ ಮರಳಲು ಬಸ್‌ಗಾಗಿ ಕಾಯುತ್ತಿದ್ದೆ. ರಾತ್ರಿ ೧೦ ರ ನಂತರ ಮೆಜೆಸ್ಟಿಕ್‌ನಲ್ಲಿ ಓಡಾಡುವುದು ಅಷ್ಟೇನೂ ಸುರಕ್ಷಿತವಲ್ಲ. ಅದರಲ್ಲೂ ಮಹಿಳೆಯರಾದರೆ ಅದು ಅಪಾಯಕಾರಿ ಪ್ರದೇಶವೇ. ಇಡೀ ಮೆಜೆಸ್ಟಿಕ್ ಒಂದು ’ಕೆಂಪು ದೀಪದ ಪ್ರದೇಶ’ವೇನೋ ಎಂಬ ಅನುಭವವಾಗುತ್ತದೆ. [...]

    time September 15, 2008

    ’ಪಾತಿ’ ಎಂಬ ದಿವ್ಯಪ್ರೀತಿ

    ತಮ್ಮ ಬದುಕಿನಲ್ಲಿ ಪ್ರಭಾವ ಬೀರಿದ,ಜೀವನೋತ್ಸಾಹ ಹೆಚ್ಚಿಸಿದ ವಿಶಿಷ್ಟ ವ್ಯಕ್ತಿತ್ವವೊಂದರ ನೆನಪನ್ನು ಭಾವಭಿತ್ತಿಯಲ್ಲಿ ಬಿಚ್ಚಿಟ್ಟಿದ್ದಾರೆ ನಿವೇದಿತಾ

    ಅಲ್ಲೇ ಬೆಣಚ್‌ಕಿಂಡಿ (ಬೆಳಕಿನ ಕಿಂಡಿ=ಕಿಟಕಿ) ಮ್ಯಾಲೆ ಇಟ್ಟಿದ್ಯಲಾ.ಸರಿ ಕಣ್ ಬಿಟ್ಟು ನೋಡಾ, ಕನ್ನಡಕವನ್ನು ಮರೆತು ಎಲ್ಲೋ ಇಟ್ಟುಮನೆ ತುಂಬಾ ಹುಡುಕಿ, ’ಪಾತಿ’ ಹತ್ತಿರ ಹೀಗೆ ಬೈಸಿಕೊಂಡಿದ್ದೆ.’ಪಾತಿ’ ಹಾಗೆಲ್ಲ ಮುನಿಸಿಕೊಂಡದ್ದಿಲ್ಲ. ಆದರೆ ಖಾಯಂ ಆಗಿ ಬರುತ್ತಿದ್ದಮಗಳ [...]

    time September 15, 2008

    ಆತನ ಕಂಬನಿಯಲ್ಲಿ ’ಭಾರತ’ ಕಾಣುತ್ತಿತ್ತು !!

    ಅದೊಂದು ದಿನ ಬೆಂಗಳೂರಿನ ಚಾಮರಾಜಪೇಟೆಯ ರಸ್ತೆಯೊಂದರಲ್ಲಿ ನಡೆದು ಬರುತ್ತಿದ್ದೆ. ರಾತ್ರಿ ೯.೩೦ ರ ಸಮಯ. ನನ್ನ ನಡಿಗೆಯ ವೇಗವನ್ನು ತಗ್ಗಿಸಿದ್ದು ಒಬ್ಬ ವಯಸ್ಸಾದ, ಮುಟ್ಟಿದರೇ ಬೀಳುವಂತಿದ್ದ, ಮುಖದಲ್ಲಿ ಇನ್ನು ಜಾಗವೇ ಇಲ್ಲ ಎನ್ನುವಷ್ಟು ಸುಕ್ಕುಗಟ್ಟಿದ್ದ, ಪ್ರತಿ ಹೆಜ್ಜೆ ಇಡಲೂ ಪ್ರಯಾಸ ಪಡುವಂತೆ ಕಾಣುತ್ತಿದ್ದ ಹಣ್ಣು ಹಣ್ಣು ಮುದುಕ. ಆತನ [...]